ಸಿಂದಗಿ ಪುರಸಭೆ ಉಪಾಧ್ಯಕ್ಷ ಹಸೀಂ ಆಳಂದ, ಯುವ ಕಾಂಗ್ರೆಸ್ ಅಧ್ಯಕ್ಷ ಇರ್ಫಾನ್ ಆಳಂದ, ಕಾಂಗ್ರೆಸ್ ಮುಖಂಡರಾದ ಮಲ್ಲಣ್ಣ ಸಾಲಿ, ಗೊಲ್ಲಾಳಪ್ಪಗೌಡ ಪಾಟೀಲ ಮಾಗಣಗೇರಿ, ರವಿರಾಜ ದೇವರಮನಿ, ಶಿವು ಹತ್ತಿ, ಬಸವರಾಜ ಮಾರಲಬಾವಿ, ದಯಾನಂದ ಪಟ್ಟಣಶೆಟ್ಟಿ, ಶಿವಯೋಗೆಪ್ಪ ಹತ್ತರಕಿ, ಮಹಬೂರಿ ಹಳಿಮನಿ, ಮಹಾದೇವ ರಾಠೋಡ್, ಕುಮಾರ ಗೋಂದಳಿ, ಸಲೀಮ ಮುಲ್ಲಾ, ಶ್ರೀಶೈಲ ಜಲವಾದಿ, ಪ್ರಕಾಶಗೌಡ ಬಿರಾದಾರ, ಮಡು ನಾಯ್ಕೊಡಿ, ನಿಂಗನಗೌಡ ಪಾಟೀಲ ಡವಳಾರ, ನಿಂಗಣ್ಣ ಸಾಲಿ, ರುಕ್ಮಉದ್ದೀನ್ ಹಳಿಮನಿ, ಶರಣಗೌಡ ಪಾಟೀಲ ಡಂಬಳ, ಚಂದಪ್ಪಗೌಡ ವಂದಾಲ ಡವಳಾರ, ಎ.ಡಿ.ಕೋರವಾರ, ಗೊಲ್ಲಾಳಪ್ಪ ಛಲವಾದಿ, ಭೀಮನಗೌಡ ಚಿಂಚೋಳ್ಳಿ, ವಿಶ್ವಾರಾಧ್ಯ ಮಠ, ಬಾಬುಗೌಡ ಬಿರಾದಾರ, ಪ್ರಭುಗೌಡ ದೇವೂರ ಡವಳಾರ, ಸದ್ದಾಂ ಆಲಗೂರ, ಮಹಿಬೂಬ ದೊಡಮನಿ ಪಾಲ್ಗೊಂಡಿದ್ದರು.