ಕಾಶಿನಾಥ ಮುರಾಳ, ಅಶೋಕ ಹಂಚಲಿ ಮಾತನಾಡಿದರು. ಮುಕ್ತಿ ವಾಹನವನ್ನು ಸ್ಥಳೀಯ ಬಳಕೆಗೆ ₹1,500 ಹಾಗೂ ತಾಲ್ಲೂಕಿನ ಹೊರ ಗ್ರಾಮಗಳಿಗೆ ಬೇಕಾದವರು ₹2,500 ಪಾವತಿಸಬೇಕು. ಹಿರಿಯರಾದ ಎಸ್.ಎ.ಸರೂರ, ಬಿ.ಎಸ್.ಗಬಸಾವಳಗಿ, ವಿ.ಬಿ.ಸಜ್ಜನ, ಎಂ.ಎಸ್.ಸರಶೆಟ್ಟಿ, , ಕಾಶಿನಾಥ ಸಜ್ಜನ, ಪರಶುರಾಮ ತಂಗಡಗಿ, ವಾಸುದೇವ ಹೆಬಸೂರ, ಶಶಿಧರ ಡಿಸಲೆ, ಗಂಗಾಧರ ಕಸ್ತೂರಿ , ಬಾಬು ಹಜೇರಿ, ಬಾಬು ಕಾರಜೋಳ, ನಾಗಣ್ಣ ಚಿನಗುಡಿ ಭಾಗವಹಿಸಿದ್ದರು.