ಗುರುನಮನ ಕಾರ್ಯಕ್ರಮದ ಅಂಗವಾಗಿ ಗೀತ ಗಾಯನ, ಭಜನೆ, ಕವನ ವಾಚನ, ದೀಪೋತ್ಸವ ನಡೆಯಿತು. ಬಸವರಾಜ ಕೊಟ್ಯಾಳ, ಸುಭಾಸ ಲೆಸಪ್ಪಗೋಳ, ಶಿವಾಜಿ ಮೋರೆ, ಶ್ರೀಶೈಲ ಅಲಗೊಂಡ, ರಮೇಶ ಕೆಂಗನಗುತ್ತಿ, ಅಡವಯ್ಯ ವಿಭೂತಿ, ಶಾಂತಯ್ಯ ಮಠಪತಿ, ಸುಭಾಸ ಬಿರಾದಾರ, ಸದಾನಂದ ಹೊಸಮನಿ, ಮುತ್ತು ತೇಲಿ, ಸದಾಶಿವ ಮುತ್ತಪ್ಪನವರ ಇದ್ದರು.