ಸೋಮವಾರ, 4 ಆಗಸ್ಟ್ 2025
×
ADVERTISEMENT
ADVERTISEMENT

ಸಿಂದಗಿ: ಮನಗೂಳಿ ಕನಸಿನ ಉದ್ಯಾನ ಬಹಿರ್ದೆಸೆ ತಾಣ

ಸರ್ಕಾರದ ಲಕ್ಷಾಂತರ ಹಣ ವ್ಯರ್ಥ: ಶಾಸಕ ಅಶೋಕ ಮನಗೂಳಿ ಗಮನಹರಿಸಲಿ
Published : 3 ಆಗಸ್ಟ್ 2025, 6:56 IST
Last Updated : 3 ಆಗಸ್ಟ್ 2025, 6:56 IST
ಫಾಲೋ ಮಾಡಿ
Comments
ಉದ್ಯಾನದ ಬಳಿಯ ಶೌಚಾಲಯಕ್ಕೆ ಬೀಗ ಹಾಕಲಾಗಿದೆ
ಉದ್ಯಾನದ ಬಳಿಯ ಶೌಚಾಲಯಕ್ಕೆ ಬೀಗ ಹಾಕಲಾಗಿದೆ
ಮತ್ತೆ ₹25 ಲಕ್ಷ ಖರ್ಚು ಮಾಡಲಾಗಿದೆ. ಪೇವರ್ಸ್ ಹಾಕಿದೆ. ಗಿಡಗಳನ್ನು ನೆಡಲಾಗಿದೆ. ಆದರೆ ಸಾರ್ವಜನಿಕರು ಬಹಿರ್ದೆಸೆಗೆ ಬಳಸಿಕೊಳ್ಳುತ್ತಿರುವುದು ಅತ್ಯಂತ ವಿಷಾದಕರ. ಉದ್ಯಾನ ನಿರ್ವಹಣೆ ಇಲ್ಲದ ಕಾರಣ ಹೀಗಾಗುತ್ತಿದೆ. ಸಾರ್ವಜನಿಕರು ಪುರಸಭೆ ಸದಸ್ಯರು ಕಾಳಜಿ ವಹಿಸಬೇಕು.
ಅಶೋಕ ಮನಗೂಳಿ ಶಾಸಕ
ಎಂ.ಸಿ.ಮನಗೂಳಿಯವರು ಕೆರೆಯ ಕೆಳಗೆ ಉದ್ಯಾನ ನಿರ್ಮಾಣ ಮಾಡಿ ಅದರಲ್ಲಿ ತೋಂಟದ ಸಿದ್ಧಲಿಂಗ ಶ್ರೀಗಳ ಪುತ್ಥಳಿ ಅನಾವಾರಣ ಮಾಡುವ ದಿಸೆಯಲ್ಲಿ ಕಾರ್ಯ ಪ್ರವೃತ್ತರಾಗಿದ್ದರು. ಆದರೆ ಅವರ ಕನಸು ಕನಸಾಗಿಯೇ ಉಳಿದುಕೊಂಡಿದೆ.  ಶಾಸಕ ಅಶೋಕ ಮನಗೂಳಿ ತಂದೆಯ ಕನಸು ನನಸಾಗಿಸಬೇಕು
ಎಂ.ಎಂ.ಪಡಶೆಟ್ಟಿ ಸಾಹಿತಿ ಸಿಂದಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT