ವಿಜಯಪುರ:ಯಶಸ್ಸಿಗೆ ಅಡ್ಡ ಮಾರ್ಗಗಳಿಲ್ಲ. ಗುರಿ ಇಟ್ಟುಕೊಂಡು ಪ್ರಯತ್ನ ಮಾಡಿ. ಎಲ್ಲರಿಗೂ ಕಷ್ಟ ಇರುವುದೇ. ಚಿಂತೆ, ಕಷ್ಟ, ಯೋಚನೆ ಬದಿಗಿಟ್ಟು ಸಾಧನೆ ಮಾಡುವ ಹಾದಿ ಹಿಡಿಯಿರಿ, ಸಾಧಕರಾಗುತ್ತಿರಿ. ಒಂದು ಕ್ಷಣ ವ್ಯರ್ಥ ಮಾಡಬೇಡಿ ಎಂದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಕುಮಾರ್ ಸಲಹೆ ನೀಡಿದರು.