ಬಸವಕಲ್ಯಾಣ ಶಿವಬಸವ ಸ್ವಾಮೀಜಿ, ಸೊಲ್ಲಾಪೂರದ ಬಸವಲಿಂಗ ಸ್ವಾಮೀಜಿ, ನಾಗನೂರಿನ ಗುರುಬಸವ ಸ್ವಾಮೀಜಿ, ಕಿತ್ತೂರಿನ ಪೀರೇಶ್ವರ ಸ್ವಾಮೀಜಿ, ಅಮರಗೊಳ್ಳದ ಬಸವಲಿಂಗ ಸ್ವಾಮೀಜಿ, ಕುಚನೂರಿನ ಸಿದ್ದಲಿಂಗ ದೇವರು, ಕೊಪ್ಪಳದ ಸುಮಿತ್ರಾ ತಾಯಿ, ಬುರಣಾಪೂರದ ಯೋಗೇಶ್ವರ ಮಾತಾಜಿ, ಅಥರ್ಗಾದ ಮಾತಾ ವಚನಶ್ರೀ ಅಕ್ಕನವರು, ಮುಳ್ಳಸಾವಳಗಿಯ ದಯಾನಂದ ಸ್ವಾಮೀಜಿ, ರಾಮುಹಳ್ಳಿಯ ಭಾರತಿ ಸ್ವಾಮೀಜಿ ಸೇರಿದಂತೆ 40ಕ್ಕೂ ಹೆಚ್ಚು ಶ್ರೀಗಳು ಸಭೆಯಲ್ಲಿ ಭಾಗವಹಿಸಿದ್ದರು.