ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ದೇವರಹಿಪ್ಪರಗಿ: ತೊಗರಿ ಬೆಳೆಗೆ ನೆಟೆ ರೋಗ ಭೀತಿ

ಆತಂಕ ತಂದ ಸತತ ಮಳೆ, ಡೋಣಿ ತೀರದ ಜಮೀನುಗಳಲ್ಲಿ ನೀರು ಸಂಗ್ರಹ
ಅಮರನಾಥ ಕೆ. ಹಿರೇಮಠ
Published : 24 ಆಗಸ್ಟ್ 2024, 5:48 IST
Last Updated : 24 ಆಗಸ್ಟ್ 2024, 5:48 IST
ಫಾಲೋ ಮಾಡಿ
Comments
ಮಳೆ ನೀರು ನಿಂತು ಹಾಳಾದ ತೊಗರಿ ಹೊಲದ ರೈತರು ಕೂಡಲೇ ಒಂದು ಅರ್ಜಿಯೊಂದಿಗೆ ವಿಮಾ ಪ್ರತಿ ಆಧಾರ್ ಕಾರ್ಡ್ ಜಮೀನಿನ ಉತಾರ ಸಹಿತ ಬಂದು ರೈತಸಂಪರ್ಕ ಕೇಂದ್ರ ಸಂಪರ್ಕಿಸಬೇಕು  
ಸೋಮನಗೌಡ ಬಿರಾದಾರ ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT