ಶುಕ್ರವಾರ, 8 ಆಗಸ್ಟ್ 2025
×
ADVERTISEMENT
ADVERTISEMENT

ಮುದ್ದೇಬಿಹಾಳ | ತೊಗರಿ ಬೆಳೆಗೆ ಗೊಡ್ಡು ರೋಗದ ಬಾಧೆ: ಅನ್ನದಾತರಲ್ಲಿ ಆತಂಕ

ಬೆಳೆ ನಿರ್ವಹಣೆಗೆ ಕೃಷಿ ಇಲಾಖೆ ಸಲಹೆ
ಶಂಕರ ಈ.ಹೆಬ್ಬಾಳ
Published : 8 ಆಗಸ್ಟ್ 2025, 5:58 IST
Last Updated : 8 ಆಗಸ್ಟ್ 2025, 5:58 IST
ಫಾಲೋ ಮಾಡಿ
Comments
ರೈತರು ತೊಗರಿ ಗಿಡಗಳನ್ನು ಪರಿಶೀಲನೆ ಮಾಡಬೇಕು. ಎಲ್ಲೆಲ್ಲಿ ಇಂತಹ ಗಿಡಗಳು ರೋಗಬಾಧೆಗೆ ಒಳಗಾಗಿವೆಯೋ ಅವುಗಳನ್ನು ಕಿತ್ತು ನಾಶಪಡಿಸಬೇಕು
ಎಸ್.ಡಿ.ಭಾವಿಕಟ್ಟಿ ಸಹಾಯಕ ನಿರ್ದೇಶಕ ಕೃಷಿ ಇಲಾಖೆ
ತೊಗರಿ ಬೆಳೆಯಲ್ಲಿ ಇತರೆ ಸಾಮಾನ್ಯ ಗಿಡಗಳಂತೆ ಬೆಳೆಯದೇ ಅಲ್ಲಲ್ಲಿ ಮುರುಟಿಕೊಂಡಿದ್ದ ಗಿಡಗಳನ್ನು ಕಂಡು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವು. ಅಂತಹ ಗಿಡಗಳನ್ನು ನಾಶಪಡಿಸಿದ್ದೇವೆ
ಈರಯ್ಯ ಹಿರೇಮಠ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT