ಗುರುವಾರ, 30 ಅಕ್ಟೋಬರ್ 2025
×
ADVERTISEMENT
ADVERTISEMENT

ವಿಜಯಪುರ | ಸಚಿವರು, ಶಾಸಕರಿಗೆ ತಕ್ಕ ಪಾಠ: ಸಿದ್ದನಗೌಡ ಪಾಟೀಲ ಎಚ್ಚರಿಕೆ

ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ಬೆಂಗಳೂರಿಗೆ ವಿಸ್ತರಿಸಲು ನಿರ್ಧಾರ
Published : 29 ಅಕ್ಟೋಬರ್ 2025, 6:05 IST
Last Updated : 29 ಅಕ್ಟೋಬರ್ 2025, 6:05 IST
ಫಾಲೋ ಮಾಡಿ
Comments
ಸರ್ಕಾರಗಳು ಕಲ್ಯಾಣ ರಾಜ್ಯ ಕಲ್ಪನೆಯಿ‌ಂದ ದೂರವಾಗುತ್ತಿವೆ. ಸೇವಾ ಕ್ಷೇತ್ರಗಳಲ್ಲಿ ಖಾಸಗೀಕರಣಕ್ಕೆ ಆದ್ಯತೆ ನೀಡುತ್ತಿರುವುದು ಈ ದೇಶದ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿದೆ
ಸಿದ್ದನಗೌಡ ಪಾಟೀಲ ಪ್ರಗತಿಪರ ಚಿಂತಕ
ವೈದ್ಯಕೀಯ ಶಿಕ್ಷಣವನ್ನು ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ನೀಡಬಾರದು. ಶ್ರೀಸಾಮಾನ್ಯರಿಗೆ ವೈದ್ಯಕೀಯ ಶಿಕ್ಷಣ ಸಿಗುವಂತಾಗಬೇಕು ಪಿಪಿಪಿ ಮಾದರಿಯನ್ನು ಕೈಬಿಡಬೇಕು
ಅರವಿಂದ ಮಾಲಗತ್ತಿ ನಿವೃತ್ತ ಪ್ರಾಧ್ಯಾಪಕ ಮೈಸೂರು ವಿ.ವಿ
ಖಾಸಗಿ ಕಂಪನಿ ಸಚಿವರು ಶಾಸಕರದ್ದೇ ಆಗಿದೆ. ಅವರು ಸರ್ಕಾರಿ ವೈದ್ಯಕೀಯ ಕಾಲೇಜು ಪರ ಧ್ವನಿ ಎತ್ತದಿದ್ದರೆ ಜನತೆಗೆ ಮಾಡಿದ ದ್ರೋಹ ಆಗಲಿದೆ
ಬಸವರಾಜ ಸೂಳಿಬಾವಿ ಸಂಚಾಲಕ ಲಡಾಯಿ ಪ್ರಕಾಶನ ಗದಗ
ಪ್ರಧಾನಿ ಮುಖ್ಯಮಂತ್ರಿ ಸಂಸದರು ಸಚಿವರು ಶಾಸಕರು ಖಾಸಗಿ ಕಂಪನಿಗಳ ಸಿಇಒಗಳಂತಾಗಿದ್ದಾರೆ. ಜನಪರ ಕೆಲಸ ಮಾಡುವ ಬದಲು ಖಾಸಗಿ ಕಂಪನಿಗಳ ಪರ ವಕಾಲತ್ತು ವಹಿಸುತ್ತಿರುವುದು ಖಂಡನೀಯ
ಜಿ.ಬಿ.ಪಾಟೀಲ ಬಸವ ಚಿಂತಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT