ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಯುಲಗೂರ: ಪವನಸುತನ ಸನ್ನಿಧಿಗೆ ಹರಿದು ಬಂದ ಜನಸಾಗರ

ಯುಲಗೂರ ಆಂಜನೇಯನ ಕಾರ್ತಿಕೋತ್ಸವಕ್ಕೆ ಸಂಭ್ರಮದ ಚಾಲನೆ; ಅಪಾರ ಭಕ್ತರು ಭಾಗಿ
ಚಂದ್ರಶೇಖರ ಕೋಳೇಕರ
Published : 3 ಮಾರ್ಚ್ 2024, 5:07 IST
Last Updated : 3 ಮಾರ್ಚ್ 2024, 5:07 IST
ಫಾಲೋ ಮಾಡಿ
Comments
ಯಲಗೂರೇಶ್ವರ ಕಾರ್ತಿಕೋತ್ಸವದ ಅಂಗವಾಗಿ ಶನಿವಾರ ಸಂಜೆ ಪಲ್ಲಕ್ಕಿ ಉತ್ಸವ ನಡೆಯಿತು
ಯಲಗೂರೇಶ್ವರ ಕಾರ್ತಿಕೋತ್ಸವದ ಅಂಗವಾಗಿ ಶನಿವಾರ ಸಂಜೆ ಪಲ್ಲಕ್ಕಿ ಉತ್ಸವ ನಡೆಯಿತು
ಆರೋಗ್ಯ ತಪಾಸಣೆ:
ಯಲಗೂರೇಶನ ಕಾರ್ತಿಕೋತ್ಸವದ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಶನಿವಾರ ಯಲಗೂರೇಶ ದೇವಸ್ಥಾನ ಸಮಿತಿಯಿಂದ ನೇತ್ರ ಮಧುಮೇಹ ಹಾಗೂ ಎಲಬು–ಕೀಲು ರೋಗ  ಉಚಿತ ತಪಾಸಣಾ ಶಿಬಿರ ಜರುಗಿತು. ಕಣಬೂರ ಆಸ್ಪತ್ರೆಯ ನೇತ್ರತಜ್ಞ ಡಾ.ಆನಂದ ಕಣಬೂರ ಮಧುಮೇಹ ತಜ್ಞ ಡಾ.ವಿಜಯೀಂದ್ರ ಕಣಬೂರ ಹಾಗೂ ಎಲಬು ಮತ್ತು ಕೀಲು ತಜ್ಞ ಡಾ.ಸಂದೀಪ ನಾಯಕ ಅವರ ತಂಡ ಭಾಗವಹಿಸಿತ್ತು. 95ಕ್ಕೂ ಹೆಚ್ಚು ಜನರು ಪ್ರಯೋಜನ ಪಡೆದುಕೊಂಡರು. ಶಿಬಿರದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಅನಂತ ಓಂಕಾರ ಗುರುರಾಜ ಪರ್ವತಿಕರ ಚಿನ್ಮಯ ಕಣಬೂರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT