ಮೃತ ವಿದ್ಯಾರ್ಥಿನಿ ಕುಟುಂಬಕ್ಕೆ 10 ಎಕರೆ ಕೃಷಿ ಭೂಮಿ ಮಂಜೂರು ಮಾಡಿ, ₹ 50ಲಕ್ಷ ಪರಿಹಾರ ಸರ್ಕಾರ ನೀಡಬೇಕು ಎಂದು ಒತ್ತಾಯಿಸಿದರು. ವಿಜುಗೌಡ ಬಿರಾದಾರ, ಮುನ್ನಾ ಖೇಡ, ಮೋದಿನ ಶಾಬಾದಿ, ಪರುಶರಾಮ ಕಾಂಬಳೆ, ಶರಣಪ್ಪ ಸಾಸಾಬಾಳ ಹಾಗೂ ಇತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು. ಕಂದಾಯ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸಿದರು.