<p>ಚಡಚಣ: ಸ್ಥಳೀಯ ಶ್ರೀ ಚೌಡೇಶ್ವರಿ ದೇವಿಯ ಜಾತ್ರೆಯು ಮಂಗಳವಾರದಿಂದ ಆರಂಭವಾಗಿದ್ದು ಬುಧವಾರ ಚೌಡೇಶ್ವರಿ ದೇವಸ್ಥಾನದಿಂದ ಪಲ್ಲಕ್ಕಿ ಹಾಗೂ ನಂದಿಧ್ವಜಗಳ ಮೆರವಣಿಗೆ ನಡೆಯಲಿದೆ. ನಂತರ ಸಮಾಜದ ಅಧ್ಯಕ್ಷ ಎಂ.ಆರ್. ಡೋಣಗಾಂವರ ಮನೆಯ ಬಳಿ ಕುಂಬು ಕಡಿಯುವ ಕಾರ್ಯಕ್ರಮವಿದೆ.<br /> <br /> ಎರಡರಂದು ಚೌಡೇಶ್ವರಿ ದೇವಿಯ ಉಡಿ ತುಂಬುವ ಹಾಗೂ ದೇವಿಯ ಮುಖವನ್ನು ಕಟ್ಟಿಕೊಂಡು ಚಿಣ್ಣರು ಕುಣಿದಾಡುವ ಕಾರ್ಯಕ್ರಮ ಹಾಗೂ ದೇವಿಯ ಮೆರವಣಿಗೆ ನಡೆಯಲಿದೆ ಎಂದು ಜಾತ್ರಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.<br /> <br /> <strong>ನಿಡಗುಂದಿಗೆ ರೈತ ಸಂಪರ್ಕ ನೀಡಿ: ಅವಟಿ</strong><br /> ಆಲಮಟ್ಟಿ: ಬಸವನಬಾಗೇವಾಡಿ ತಾಲ್ಲೂಕಿನಲ್ಲಿಯೇ ದೊಡ್ಡ ಪಟ್ಟಣವಾಗಿರುವ ನಿಡಗುಂದಿಗೆ ರೈತ ಸಂಪರ್ಕ ಕೇಂದ್ರ ಸ್ಥಾಪನೆ ಮಾಡಿ, ರೈತರ ಬವಣೆಯನ್ನು ನಿವಾರಿಸಿ ಎಂದು ಜಿ.ಪಂ. ಸದಸ್ಯ ಶಿವಾನಂದ ಅವಟಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ. <br /> <br /> ನಿಡಗುಂದಿಯನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡಬೇಕು, ಅಲ್ಲಿಯವರೆಗೆ ಹೋಬಳಿ ಸ್ಥಾನಮಾನ ನೀಡಬೇಕು ಎಂದು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಡಚಣ: ಸ್ಥಳೀಯ ಶ್ರೀ ಚೌಡೇಶ್ವರಿ ದೇವಿಯ ಜಾತ್ರೆಯು ಮಂಗಳವಾರದಿಂದ ಆರಂಭವಾಗಿದ್ದು ಬುಧವಾರ ಚೌಡೇಶ್ವರಿ ದೇವಸ್ಥಾನದಿಂದ ಪಲ್ಲಕ್ಕಿ ಹಾಗೂ ನಂದಿಧ್ವಜಗಳ ಮೆರವಣಿಗೆ ನಡೆಯಲಿದೆ. ನಂತರ ಸಮಾಜದ ಅಧ್ಯಕ್ಷ ಎಂ.ಆರ್. ಡೋಣಗಾಂವರ ಮನೆಯ ಬಳಿ ಕುಂಬು ಕಡಿಯುವ ಕಾರ್ಯಕ್ರಮವಿದೆ.<br /> <br /> ಎರಡರಂದು ಚೌಡೇಶ್ವರಿ ದೇವಿಯ ಉಡಿ ತುಂಬುವ ಹಾಗೂ ದೇವಿಯ ಮುಖವನ್ನು ಕಟ್ಟಿಕೊಂಡು ಚಿಣ್ಣರು ಕುಣಿದಾಡುವ ಕಾರ್ಯಕ್ರಮ ಹಾಗೂ ದೇವಿಯ ಮೆರವಣಿಗೆ ನಡೆಯಲಿದೆ ಎಂದು ಜಾತ್ರಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.<br /> <br /> <strong>ನಿಡಗುಂದಿಗೆ ರೈತ ಸಂಪರ್ಕ ನೀಡಿ: ಅವಟಿ</strong><br /> ಆಲಮಟ್ಟಿ: ಬಸವನಬಾಗೇವಾಡಿ ತಾಲ್ಲೂಕಿನಲ್ಲಿಯೇ ದೊಡ್ಡ ಪಟ್ಟಣವಾಗಿರುವ ನಿಡಗುಂದಿಗೆ ರೈತ ಸಂಪರ್ಕ ಕೇಂದ್ರ ಸ್ಥಾಪನೆ ಮಾಡಿ, ರೈತರ ಬವಣೆಯನ್ನು ನಿವಾರಿಸಿ ಎಂದು ಜಿ.ಪಂ. ಸದಸ್ಯ ಶಿವಾನಂದ ಅವಟಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ. <br /> <br /> ನಿಡಗುಂದಿಯನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡಬೇಕು, ಅಲ್ಲಿಯವರೆಗೆ ಹೋಬಳಿ ಸ್ಥಾನಮಾನ ನೀಡಬೇಕು ಎಂದು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>