ಮಾಜಿ ಸಚಿವ ಎಂ.ಸಿ.ಮನಗೂಳಿ ಮಾತನಾಡಿದರು. ಇಂಡಿ ಭಾಗದ ಜೆಡಿಎಸ್ ಧುರೀಣರಾದ ಬಿ.ಡಿ.ಪಾಟೀಲ, ಅಪ್ಪುಗೌಡ ಮನಗೂಳಿ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಅಶೋಕ ಮನಗೂಳಿ, ಡಾ.ಶಾಂತವೀರ ಮನಗೂಳಿ, ವಿಶ್ವನಾಥಗೌಡ ಪಾಟೀಲ, ನಿಂಗಣ್ಣ ಬಿರಾದಾರ, ಶೈಲಜಾ ಸ್ಥಾವರಮಠ, ಬಸಲಿಂಗಪ್ಪ ಬೋನಾಳ, ಕಲ್ಯಾಣರಾವ ಬಿರಾದಾರ, ಅರವಿಂದ ಹಂಗರಗಿ, ನಾನಾಗೌಡ ಪಾಟೀಲ, ಸಂಗಯ್ಯ ಮಠ, ಉಮೇಶ ಜೋಗೂರ, ಚನ್ನೂ ಪಟ್ಟಣಶೆಟ್ಟಿ, ಅನ್ನಪೂರ್ಣ ಹೊಟಗಾರ, ಜ್ಯೋತಿ ಕಮತಗಿ ವೇದಿಕೆಯಲ್ಲಿದ್ದರು.