‘ಸಿಂದಗಿ, ತಾಳಿಕೋಟೆ, ದೇವ ರಹಿಪ್ಪರಗಿ, ಪುಣೆ, ಮುಂಬೈಗಳಿಗೆ ತೆರಳುವ ಬಸ್ಗಳು ಪಟ್ಟಣದ ಮೂಲಕ ಸಂಚರಿಸುತ್ತಿದ್ದು, ನಿತ್ಯ ನೂರಾರು ಪ್ರಯಾಣಿಕರು ಪ್ರಯಾಣಿಸುತ್ತಾರೆ. ಹೀಗಾಗಿ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಸಾರಿಗೆ ನಿಯಂತ್ರಕರ ನೇಮಕದಂತಹ ಬೇಡಿಕೆ ಗಳು ಈಡೇರದಿದ್ದರೆ ಪ್ರತಿಭಟನೆ ಮಾಡುವುದು ಅನಿವಾರ್ಯ ವಾಗು ವುದು’ ಎಂದೂ ಅವರು ಹೇಳಿದರು. ‘ಬಸ್ ನಿಲ್ದಾಣದಲ್ಲಿ ನಾಮಫಲಕ, ವೇಳಾಪತ್ರಿಕೆ ಅಳವಡಿಸಬೇಕು’ ಎಂದೂ ಅವರು ಆಗ್ರಹಿಸಿದರು.