ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಮರಿಗೌಡ ಪಾಟೀಲ್ ಹುಲಕಲ್, ಶಿವಮಹಾಂತ ಚಂದಾಪುರ,ನಾಗಣ್ಣಗೌಡ ಸುಬೇದಾರ ಹಾಗೂ ಬಂಜಾರ ಸಮಾಜದ ಮುಖಂಡರಾದ ವಿಠಲ ಜಾದವ, ಶಿವರಾಮ ಚವ್ಹಾಣ, ನಾಮದೇವ ರಾಠೋಡ, ಮಾನಸಿಂಗ್ ಚವ್ಹಾಣ, ದೇವರಾಜ ನಾಯಕ ಉಳ್ಳೆಸೂಗೂರ, ಲೋಕೇಶ ಜಾಧವ, ರವಿ ರಾಠೋಡ, ಭಾಷು ನಾಯಕ, ನಿಂಗ್ಯಾ ನಾಯಕ, ಪರಶುರಾಮ ಚವ್ಹಾಣ, ಪ್ರೇಮ ಚವ್ಹಾಣ, ರಾಜ ಚಾಮನಾಳ, ಸುಭಾಸ ನಾಯಕ, ತಾರಾಸಿಂಗ್, ಚಂದ್ರಶೇಖರ ಜಾಧವ, ಚಂದ್ರಕಾಂತ ಚಾಮನಾಳ, ತಿಪ್ಪಣ್ಣ, ಹೀರಾಸಿಂಗ್, ಘೇನು ಇದ್ದರು.