ಶಾನುಭೋಗರು, ಪಟವಾರಿ, ಪೊಲೀಸ್ ಮಾಲಿಪಾಟೀಲ ಸೇರಿದಂತೆ ಜಿಲ್ಲೆಯಲ್ಲಿ 43 ಫಲಾನುಭವಿಗಳಿದ್ದಾರೆ. ಇವರೆಲ್ಲರೂ ವಯೋ ವೃದ್ಧರಾಗಿದ್ದು, ಚಿಕಿತ್ಸೆಗಾಗಿ ಪರದಾಡುತ್ತಿದ್ದರು. ಕೆಲವರು ಔಷಧಿಗಾಗಿ ಇನ್ನಿಲ್ಲದ ಸಮಸ್ಯೆ ಅನುಭವಿಸುತ್ತಿದ್ದರು. ಈಗ ಗೌರವ ಧನ ಜಮಾ ಆಗಿದ್ದರಿಂದ ಖುಷಿಯಾಗಿದೆ ಎನ್ನುತ್ತಾರೆ ಮಾಜಿ ಪೊಲೀಸ್ ಮಾಲಿ ಪಾಟೀಲ ನಾಗನಗೌಡ ಪೊಲೀಸ್ ಪಾಟೀಲ ಬೋನಾಳ.