₹60 ಸಾವಿರ ನಗದನ್ನು ಪ್ರಶಸ್ತಿ ಒಳಗೊಂಡಿದೆ. ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ರಾಜ್ಯ ಸಚಿವ ಡಾ.ಸುಭಾಷ್, ಕೇಂದ್ರ ಶಾಲಾ ಶಿಕ್ಷಣ ರಾಜ್ಯ ಸಚಿವ ಡಾ.ರಾಜಕುಮಾರ ರಂಜನ್ ಸಿಂಗ್ ಹಾಗೂ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಕೇಂದ್ರ ಕಾರ್ಯದರ್ಶಿ ಸಂಜೀವಕುಮಾರ ಅವರಿಂದ ವಿದ್ಯಾಲಯದ ಪಾಚಾರ್ಯಎಚ್.ಎಸ್.ಸೋಮಲಾಪುರ ಪ್ರಶಸ್ತಿ ಸ್ವೀಕರಿಸಿದರು.