‘ಮೋಸದಿಂದ ನನ್ನನ್ನು ಕರೆಯಿಸಿ ಮನೆಯಲ್ಲಿ ಕೂಡಿಹಾಕಿ, ನನ್ನ ಅಂಗಿ, ಪ್ಯಾಂಟ್ ಕಳಚಿ ಅರೆ ನಗ್ನಮಾಡಿದರು. ನಂತರ ಮೊಬೈಲ್ನಲ್ಲಿ ಚಿತ್ರೀಕರಿಸಿ, ಫೋಟೊ ತೆಗೆದು ಮಾನಹಾನಿ ಮಾಡಿದರು. ಮುಖ್ಯ ಪ್ರವರ್ತಕ ಹುದ್ದೆ ಬಿಡು,ಕೃಷ್ಣ ಪಟ್ಟಣ ಸಹಕಾರ ಬ್ಯಾಂಕ್ನ ಹಣ ದುರ್ಬಳಕೆ ಪ್ರಕರಣ ಹಿಂಪಡೆಯಿರಿ ಒತ್ತಡ ಹಾಕಿದರು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.