ನಗರಸಭೆ ಪೌರಾಯುಕ್ತ ರಮೇಶ ಸುಣಗಾರ, ವೀರಶೈವ ಸಮಾಜದ ನಗರ ಘಟಕ ಅಧ್ಯಕ್ಷ ಅಯ್ಯಣ್ಣ ಹುಂಡೇಕಾರ, ಸಮಾಜದ ಮುಖಂಡರಾದ ಮಹಾದೇವಪ್ಪ ಆರ್.ಅಬ್ಬೆತುಮಕೂರು, ಸಿದ್ದಪ್ಪ ಹೊಟ್ಟಿ, ಪ್ರಾಂಶುಪಾಲ ಸುಭಾಶಚಂದ್ರ ಕೌಲಗಿ, ಚನ್ನಪ್ಪ ಠಾಣಗುಂದಿ, ಸಾಹಿತಿ ನೂರಂದಪ್ಪ ಲೇವಡಿ, ಚನ್ನಾರೆಡ್ಡಿ ಬಿಳ್ಹಾರ, ಶಶಿಕಾಂತ ಕಶೆಟ್ಟಿ, ಶರಣಗೌಡ ಬಾಡಿಯಾಳ, ನೀಲಕಂಠ ಶೀಲವಂತ ಪಾಲ್ಗೊಂಡಿದ್ದರು.