ಈ ವೇಳೆ ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಅಧ್ಯಕ್ಷ ಆರ್.ಮಹಾದೇವಪ್ಪ ಅಬ್ಬೆತುಮಕೂರು, ಶರಣ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಡಾ.ಸಿದ್ದಪ್ಪ ಹೊಟ್ಟಿ, ನೀಲಕಂಠ ಶೀಲವಂತ, ಇಂದುಧರ ಸಿನ್ನೂರ, ರಮೇಶ ದೊಡ್ಡಮನಿ, ರಾಜು ಉಪ್ಪಿನ್, ಶರಣು ಆಶನಾಳ, ಮಂಜುನಾಥ ಜಡಿ, ಶರಣು ಇಡ್ಲೂರು, ಶಿವಾನಂದ ವಾಲಿ, ಜಗದೀಶ ಜಾಕಾ, ಅಂಬ್ರೇಷ್ ಜಾಕಾ, ಮಲ್ಲಿಕಾರ್ಜುನ ಅರುಣಿ, ನಿರಂಜನ ಸಜ್ಜನ್, ಸಚಿನ್ ಬಾಪುರೆ, ಶಿವರಾಜ ಕಲಿಕೇರಿ, ಸಿದ್ದು ಪಾಟೀಲ್, ವೀರೇಶ ದುಗನೂರ, ವೀರೇಶ ನೆಲೋಗಿ, ವಿಶ್ವನಾಥ ಕೋರಿ, ಭರತ, ಅಶೋಕ ದೇವಿಶೆಟ್ಟಿ, ಶರಣು ಪಡಶೆಟ್ಟಿ, ವಿರೇಶ ಪುಲಮಾಮಿಡಿ, ಸೋಮು ಸಾಹುಕಾರ, ಮಂಜುನಾಥ ದೋತರಬಂಡಿ, ವೀರೇಶ, ಜಗದೀಶ, ಶಂಕರಗೌಡ ಮಲ್ಹಾರ ಇದ್ದರು.