ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯೆ ನಾಗರತ್ನ ಕುಪ್ಪಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ, ಸಾಯಿಬಣ್ಣ ಬೋರಬಂಡಾ, ಗ್ರಾ.ಪಂ ಅಧ್ಯಕ್ಷ ಮಾಳಪ್ಪ ಅರಿಕೇರಿ, ಉಪಾಧ್ಯಕ್ಷೆ ನೇತ್ರಾವತಿ, ಮಂಡಲಾಧ್ಯಕ್ಷ ಮಲ್ಲಿಕಾರ್ಜುನ ಹೊನಿಗೇರ, ಭೀಮಣ್ಣಗೌಡ ಕ್ಯಾತನಾಳ, ಪ್ರಕಾಶಗೌಡ ಸೈದಾಪುರ, ಶರಣಗೌಡ ಬಾಡಿಯಾಲ, ಚಂದಪ್ಪ ಕಾವಲಿ, ಬಸಪ್ಪಗೌಡ, ಸಣ್ಣಸಿದ್ರಾಮಪ್ಪಗೌಡ ಬೆಳಗುಂದಿ, ವೆಂಕಟರೆಡ್ಡಿ ಅಬ್ಬೆತುಮಕೂರು, ವಿಜಯ ಚಿಂಚನಸೂರ, ಮಲ್ಲಣ್ಣಗೌಡ ಕೂಡಲೂರು, ದೇವಿಂದ್ರನಾಥ, ಗುರುಕಾಮ್, ಮಲ್ಲಣ್ಣಗೌಡ ದುಪ್ಪಲ್ಲಿ, ಶ್ರೀಧರ ಘಂಟಿ ಬಾಡಿಯಾಲ, ಶ್ರೀದೇವಿ ಶೆಟ್ಟಿಹಳ್ಳಿ, ಮರೆಪ್ಪ ರಾಂಪುರ, ಭೀಮಣ್ಣ ಮಡಿವಾಳ, ಅಂಬಿಕಾ, ಚನ್ನಮ್ಮ ಪೂಜಾರಿ, ಲಕ್ಷ್ಮಣ ನಾಯಕ, ಮಲ್ಲೇಶ ನಾಯಕ, ಅಂಬರೀಶ ಕೂಡಲೂರು, ಶ್ರೀನಿವಾಸ ಕಡೇಚೂರು ಇದ್ದರು.