ವಿಜಯಕುಮಾರ ದೇವರು, ಸಿದ್ಧರಾಮ ದೇವರು, ಚಂದ್ರಶೇಖರ ದೇವರು, ಎಪಿಎಂಸಿ ಮಾಜಿ ಅಧ್ಯಕ್ಷ ಭೀಮಣ್ಣಗೌಡ ಕ್ಯಾತ್ನಾಳ, ತಾಲ್ಲೂಕು ಪಂಚಾಯಿತಿ ಸದಸ್ಯ ಚಂದಪ್ಪ ಕಾವಲಿ ಬಾಲಚೇಡ, ಆಯುಷ್ ವೈದ್ಯಾಧಿಕಾರಿ ಡಾ.ಪ್ರಮೋದ ಕುಲಕರ್ಣಿ, ಪಿಎಸ್ಐ ಸುವರ್ಣ ಮಾಲಶಟ್ಟಿ, ನಿವೃತ್ತ ಮುಖ್ಯಶಿಕ್ಷಕ ಬಿ.ಬಿ ಹೆಬ್ಬಾಳೆ, ಲಿಂಗಾರೆಡ್ಡಿ ನಾಯಕ, ಶಿವರಾಜಪ್ಪ ಮೇದಾ, ಟ್ರಸ್ಟ್ ಅಧ್ಯಕ್ಷ ರಾಘವೇಂದ್ರ ಕಲಾಲ್ ಹಾಗೂ ಸದಸ್ಯರು ಇದ್ದರು.