ಬಿಜೆಪಿ ಹಿರಿಯ ಮುಖಂಡ ಸಾಯಿಬಣ್ಣ ಬೋರಬಂಡಾ, ಎಪಿಎಂಸಿ ಮಾಜಿ ಅಧ್ಯಕ್ಷ ಭೀಮಣ್ಣಗೌಡ ಕ್ಯಾತ್ನಾಳ, ತಾ.ಪಂ ಸದಸ್ಯರಾದ ಚಂದಪ್ಪ ಕಾವಲಿ, ಗೌಸುದ್ದೀನ್ ಚಂದಾಪುರ, ಯುವ ಮೋರ್ಚಾ ಅಧ್ಯಕ್ಷ ಬಸ್ಸುಗೌಡ ಐರಡ್ಡಿ, ಮಲ್ಲಣ್ಣಗೌಡ ದುಪ್ಪಲ್ಲಿ, ಪರ್ವತರೆಡಿಗೌಡ, ಲಕ್ಷ್ಮಣ ನಾಯಕ ನೀಲಹಳ್ಳಿ, ಅಂಬ್ರೇಶ ಪಾಟೀಲ್, ಗ್ರಾಮಸ್ಥರಾದ ಸೈಯದ ಅಲಿ ಹಸನ್, ಮಹಿಮೂದ ಪಾಷಾ, ಶಂಕರಲಿಂಗ ಕಡೇಚೂರು, ಅಬ್ದುಲ ಘನಿ, ಜುಬೇರ ಪಾಷಾ, ಹಣಮಂತ ದೊಡ್ಮನಿ, ಖಾಜಹುಸೇನ್, ಚಂದ್ರು ಗಡ್ಡಿಮನಿ, ಸಾಬಣ್ಣ, ರಾಜಮೆತ್ರಿ, ಅಂಜಪ್ಪ ಡೀಲರ, ಕಾಶಿನಾಥ ಕಲಾಲ ಇದ್ದರು.