ನಗರದ ಹಳಿಸಗರ ಬಡಾವಣೆ ಚೌಡಯ್ಯನವರ ಮಠದಲ್ಲಿ ಶುಕ್ರವಾರ ಕೋಲಿ ಕಬ್ಬಲಿಗ ಸಮಾಜದಿಂದ ಸರಳವಾಗಿ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯ ಅವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸಂಘದ ಕಾರ್ಯದರ್ಶಿ ಸಣ್ಣನಿಂಗಣ್ಣ ನಾಯ್ಕೋಡಿ ಹಾಗೂ ಸಮುದಾಯದ ಮುಖಂಡರಾದ ರವೀಂದ್ರನಾಥ ನರಸನಾಯಕ, ಮರೆಣ್ಣ ಮಿಲ್ಟ್ರಿ, ಈರಣ್ಣ ಜಮಾದಾರ್, ಬಸವರಾಜ ಕಂದಳ್ಳಿ, ಸಣ್ಣಮಾನಯ್ಯ,ಭೀಮಣ್ಣ ತಿಪ್ಪನಟಗಿ, ಬಸವರಾಜ ರತ್ತಾಳ, ಗೋಪಾಲಸುರಪುರ, ನಾಗೇಂದ್ರಪ್ಪ ಇಟಗಿ, ಮಲರೆಡ್ಡಿ ವಿಭೂತಿಹಳ್ಳಿ, ದೇವೇಂದ್ರಪ್ಪ ಕೋನೇರ, ಯಲ್ಲಪ್ಪ ನಾಯ್ಕೋಡಿ, ಚಂದ್ರಾಮಪ್ಪ ಆಪ್ಲೆ ಹಾಗೂ ಮಲ್ಲಿಕಾರ್ಜುನ ಇದ್ದರು.