ಗುರುವಾರ, 26 ಫೆಬ್ರುವರಿ 2026
×
ADVERTISEMENT

ಸಿಐಡಿ ಅಧಿಕಾರಿಯಿಂದ ದೋಷಾರೋಪ ಪಟ್ಟಿ ಸಲ್ಲಿಕೆ

ಕೃಷ್ಣ ಪಟ್ಟಣ ಸಹಕಾರಿ ಬ್ಯಾಂಕ್ ಹಣ ದುರ್ಬಳಕೆ ಪ್ರಕರಣ
Published : 30 ಡಿಸೆಂಬರ್ 2025, 7:47 IST
Last Updated : 30 ಡಿಸೆಂಬರ್ 2025, 7:47 IST
ADVERTISEMENT
ಫಾಲೋ ಮಾಡಿ
Comments
ಬ್ಯಾಂಕಿನ ಹಣ ದುರ್ಬಳಕೆ ಸಾಬೀತಾಗಿದ್ದರಿಂದ ಬ್ಯಾಂಕಿನ ನಾಲ್ಕು ಸಿಬ್ಬಂದಿಯ ವಿರುದ್ಧ ಕೋರ್ಟಿಗೆ ಒಂದು ಸಾವಿರಕ್ಕೂ ಹೆಚ್ಚು ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.
ದಾಳೇಗೌಡ ಡಿ  ಸಿಐಡಿ ಪಿ.ಐ ಬೆಂಗಳೂರು
ಕಲಬುರಗಿ ಹೈಕೋರ್ಟ್ ಪೀಠವು 15 ಮಂದಿ ಆಡಳಿತ ಮಂಡಳಿ ವಿರುದ್ಧ ಎಫ್‌ಐಆರ್ ರದ್ದುಗೊಳಿಸಿದೆ. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ಪ್ರಕರಣ ಇನ್ನು ಇತ್ಯಾರ್ಥವಾಗಿಲ್ಲ.
ಬಸವರಾಜ, ಅರುಣಿ ದೂರುದಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT