ಪತ್ರಕರ್ತರಾದ ಎಸ್.ಎಸ್. ಮಠ, ಆನಂದ ಎಂ ಸೌದಿ, ರವಿ ನರಬೋಳಿ, ನಾಗಪ್ಪ ಮಾಲಿಪಾಟೀಲ, ಗಿರೀಶ ಕಮ್ಮಾರ, ಈರಯ್ಯಸ್ವಾಮಿ ಹಿರೇಮಠ, ರಾಜಕುಮಾರ ನಳ್ಳಿಕರ, ರಾಜೇಶಪಾಟೀಲ, ಅನಿಲ ಬಸೂದೆ, ಮಲ್ಲು ಕಾಮರೆಡ್ಡಿ, ಸಾಗರ ದೇಸಾಯಿ, ಸಿದ್ದು ಲಿಂಗೇರಿ, ನಾಗಪ್ಪ ಕುಂಬಾರ, ಮಲ್ಲು ಲಿಂಗೇರಿ, ಮಲ್ಲಿಕಾರ್ಜುನರೆಡ್ಡಿ ಹತ್ತಿಕುಣಿ, ನಾಗರಾಜ ಕೋಟೆ, ನಿವೃತ್ತ ಎಎಸ್ಐ ಬಸವರಾಜ್ ರಾಜಾಪುರ, ಅಶೋಕ ಮುದ್ನಾಳ, ದೀಪಕ್ ಪೋದ್ದಾರ್ ಇದ್ದರು. ಪತ್ರಕರ್ತ ವಿರುಪಾಕ್ಷಯ್ಯಸ್ವಾಮಿ ಹೆಡಗಿಮದ್ರಾ ಸ್ವಾಗತಿಸಿ, ವಂದಿಸಿದರು.