ರಾಣಿ ರಂಗಮ್ಮ ಜಹಾಗೀರದಾರ, ರಾಜಾ ವೆಂಕಟಪ್ಪನಾಯಕ ಜಹಾಗೀರ ದಾರ, ಸ್ವಾತಂತ್ರ್ಯ ಹೋರಾಟಗಾರ ಸಂಗಪ್ಪ ಮಂಟೆ, ಒಕ್ಕೂಟದ ತಾಲ್ಲೂಕು ಘಟಕದ ಅಧ್ಯಕ್ಷ ವಿ.ಎಸ್.ಹಾವೇರಿ, ರಂಗನಾಥ ದೊರೆ, ಮೋಹನ ಪಾಟೀಲ, ಉಪ ತಹಶೀಲ್ದಾರ್ ಬಸವರಾಜ ಬಿರಾದಾರ, ಪಿಎಸ್ಐ ಶ್ರೀಶೈಲ ಅಂಬಾಟೆ, ಸಂಗಪ್ಪ ಶಿಪುರ, ಗವಿಸಂಗಯ್ಯ ಪಂಜಗಲ್, ಸಿ.ಎಸ್. ಹಾವೇರಿ, ಬಸವರಾಜ ಹೊಸಪೂಜಾರಿ, ಎಸ್.ಬಿ.ಅಡ್ಡಿ, ತಿಪ್ಪಣ್ಣ ದ್ಯಾಮನಾಳ, ಪ್ರಭು ದ್ಯಾಮನಾಳ, ಬಸವರಾಜ ಗೋನಾಟ್ಲ, ಬಸವರಾಜ ಜಾಲಿಗಿಡದ ಸಂಗು, ಶಾಂತು ಇದ್ದರು.