‘ಬಿಸಿಲಿದ್ದ ಕಾರಣ ಪತ್ನಿ ಸಾವಿತ್ರಮ್ಮ ಮಗುವನ್ನು ಕೂಲಿಗೆಲಸ ಸ್ಥಳಕ್ಕೆ ಒಯ್ಯದೇ, ಮನೆಯಲ್ಲೇ ಬಿಟ್ಟಿದ್ದಾರೆ. ಕೆಲ ಹೊತ್ತಿನಲ್ಲೇ ಮಗು ಅಳತೊಡಗಿದೆ. ಅದನ್ನು ಸಹಿಸದೆ ಕುತ್ತಿಗೆಯಲ್ಲಿದ್ದ ತಾಯಿತದ ದಾರದಿಂದ ಮಗುವಿನ ಉಸಿರುಗಟ್ಟಿಸಿ, ಆರೋಪಿ ಕೊಲೆ ಮಾಡಿದ. ಆತನನ್ನು ಬಂಧಿಸಲಾಗಿದೆ’ ಎಂದು ಪ್ರಜಾವಾಣಿಗೆ ಅವರು ತಿಳಿಸಿದ್ದಾರೆ.