ಗಿರಿಶಾನಂದ ಮಹಾರಾಜರು, ಅರವಿಂದ ಮಹಾರಾಜರು ಸಾನಿದ್ಯವಹಿಸಿದ್ದರು. ಗಿರಿಯಪ್ಪ ಪೂಜಾರಿ, ಗದ್ದೆಪ್ಪ ಪೂಜಾರಿ, ಅಮರಣ್ಣ ಹುಡೇದ, ವ್ಹಿ.ಎಂ ಹಿರೇಮಠ, ನಾಗಯ್ಯಸ್ವಾಮಿ, ಸೋಮಣ್ಣ ಮಾಮನಿ, ಅಂಬ್ರೇಶಗೌಡ ಗೌಡ್ರ, ಹಣಮಂತ ಗುರಿಕಾರ, ರುದ್ರಪ್ಪ ಕುಂಬಾರ, ದ್ಯಾಮಣ್ಣ ಗಡ್ಡಿ, ಪಿಎಸೈ ದಿವ್ಯಾ, ಡಾ.ಹರ್ಷವರ್ಧನ, ಡಾ.ಬಸವರಾಜ ಬಿರಾದಾರ, ಡಾ.ಸಂತೋಷ ಗಡೇದ, ಡಾ. ವೀರೇಶ ಲಕ್ಯಾಳ, ಡಾ.ಮಹಮ್ಮದ ಕಾಶೀಮ್, ಅಚ್ಚಪ್ಪಗೌಡ ಗೌಡರ, ಶಾಂತಪ್ಪ ಕುಂಬಾರ ಇದ್ದರು.