ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಯಾದಗಿರಿ: ಹೈದರಾಬಾದ್ ಕರ್ನಾಟಕ ಹೋರಾಟಗಾರರ ಸ್ಮಾರಕ ನನೆಗುದಿಗೆ

ಅನುದಾನವಿದ್ದರೂ ನಿರ್ಮಾಣವಾಗದ ಸ್ಮಾರಕ, ಅಭಿಮಾನಿಗಳ ಆಕ್ರೋಶ
Published : 16 ಸೆಪ್ಟೆಂಬರ್ 2024, 4:45 IST
Last Updated : 16 ಸೆಪ್ಟೆಂಬರ್ 2024, 4:45 IST
ಫಾಲೋ ಮಾಡಿ
Comments
ಸ್ವಾತಂತ್ರ್ಯ ಹೋರಾಟಗಾರ ಕೋಲೂರು ಮಲ್ಲಪ್ಪ ಅವರ ಸ್ಮಾರಕ ನಿರ್ಮಾಣಕ್ಕಾಗಿ 2017–18 ಸಾಲಿನಲ್ಲಿ ₹2 ಕೋಟಿ ಬಿಡುಗಡೆಯಾಗಿತ್ತು. ಈಗ ₹89 ಲಕ್ಷ ಬಡ್ಡಿ ಆಗಿದೆ. ಸ್ಮಾರಕಕ್ಕಾಗಿ 15–20 ಸ್ಥಳ ಪರಿಶೀಲನೆ ಮಾಡಲಾಗಿದೆ
ಉತ್ತರದೇವಿ ಮಠಪತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ
ಕೋಲೂರು ಮಲ್ಲಪ್ಪ ಸ್ಮಾರಕ ನಿರ್ಮಾಣ ನನೆಗುದಿಗೆ ಬಿದ್ದಿದೆ. ಅನುದಾನ ಸದ್ಬಳಕೆ ಆಗಬೇಕು. ಸಮಾಧಿ ಸ್ಥಳ ಮಾತ್ರ ಮಲ್ಲಪ್ಪ ಅಭಿಮಾನಿಗಳಿಂದ ಅಭಿವೃದ್ಧಿಯಾಗಿದೆ
ಹಣಮಂತರಾಯಗೌಡ ಮಾಲಿಪಾಟೀಲ ಕೋಲೂರು ಮಲ್ಲಪ್ಪ ಅಭಿಮಾನಿ ಬಳಗದ ಜಿಲ್ಲಾ ಅಧ್ಯಕ್ಷ
ಹೈ.ಕ ವಿಮೋಚನೆಗೆ ಸುರಪುರದ ಹಲವಾರು ಹೋರಾಟಗಾರರು ಎಲೆಮರೆ ಕಾಯಿಯಂತೆ ಕೆಲಸ ಮಾಡಿದ್ದಾರೆ. ಅವರ ಮಾಹಿತಿ ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಬೇಕು
ತಮ್ಮಣ್ಣ ಬಾರಿ (ಬಸಪ್ಪ ಬಾರಿ ಅವರ ಪುತ್ರ)
ಹೈ.ಕ ಮುಕ್ತಿ ಸಂಘರ್ಷ ಆರಂಭವಾದದ್ದೇ ಸುರಪುರದಿಂದ. ಈ ಬಗ್ಗೆ ಸಂಶೋಧನೆ ನಡೆಸುವ ಅಗತ್ಯವಿದೆ. ಪಠ್ಯ ಪುಸ್ತಕದಲ್ಲಿ ಇಲ್ಲಿನ ಹೋರಾಟಗಾರರ ಕುರಿತು ಮಾಹಿತಿ ಸೇರ್ಪಡೆ ಮಾಡಬೇಕು
ಕೃಷ್ಣ ದರಬಾರಿ (ತಿಮ್ಮಯ್ಯ ದರಬಾರಿ ಅವರ ಮೊಮ್ಮಗ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT