ನವೆಂಬರ್ 30ರಂದು ಬೆಳಿಗ್ಗೆ 11.30ಕ್ಕೆ ತರಬೇತಿ ಕಾರ್ಯಕ್ರಮವನ್ನು ಹೆಡಗಿಮದ್ರ ಶಾಂತಶಿವಯೋಗಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಉದ್ಘಾಟಿಸುವರು. ಸಂಪನ್ಮೂಲ ವ್ಯಕ್ತಿಗಳಾಗಿ ನರೇಂದ್ರ ಬಡಶೇಶಿ, ಖಾಜಾ ಖಲೀಲ ಉಲ್ಲಾ, ಪ್ರೊ. ಜಯಪ್ರಕಾಶ, ಸಲಹೆಗಾರರಾಗಿ ಡಾ.ಚಂದ್ರಕಾಂತ ಪಾಟೀಲ, ಶಂಕರಗೌಡ ಹೊಸಮನಿ, ಮುಖ್ಯ ಅತಿಥಿಯಾಗಿ ಉಪನ್ಯಾಸಕಿ ಜ್ಯೋತಿಲತಾ ತಡಿಬಿಡಿಮಠ ಆಗಮಿಸುವರು ಎಂದು ತಿಳಿಸಿದರು.