ಸಮಾಜದ ಜಿಲ್ಲಾಧ್ಯಕ್ಷ ರಾಜಶೇಖರಗೌಡ ವಡಗೇರಾ, ಜೆ.ಪಿ.ನಾರಾಯಣಸ್ವಾಮಿ ಪ್ರತಿಷ್ಠಾನದ ಮುಖ್ಯ ಸಂಚಾಲಕ ಮಲ್ಲಯ್ಯ ಗುಂಡಗುರ್ತಿ, ಬಿಎಸ್ಎನ್ಡಿಪಿ ರಾಜ್ಯಾಧ್ಯಕ್ಷ ಕೆ.ಸೈದಪ್ಪ ಗುತ್ತೇದಾರ, ದೇವೇಂದ್ರಗೌಡ ರಾಚನಳ್ಳಿ, ಹಣಮಂತಿ ಗುತ್ತೇದಾರ, ಭೀಮಯ್ಯ ಮದ್ರಿಕಿ, ಲಕ್ಷ್ಮೀಕಾಂತ ನಿಡಜಂತಿ, ಬಸವರಾಜ ಮುಂಡರಗಿ, ಬನ್ನಯ್ಯ ಕಣೆಕಲ್, ಡಾ.ವೆಂಕಟೇಶ ಬದ್ದೆಪಲ್ಲಿ, ರಾಘವೇಂದ್ರ ಸೈದಾಪುರ, ಬಸವರಾಜ ಕೂಡ್ಲೂರ, ಶ್ರೀನಿವಾಸ ಸುರಪುರ, ಆಂಜನೇಯ ಕಲಾಲ, ವಿಜಯ ರಾಮಸಮುದ್ರ, ಶರಣು ಮಳ್ಳಳ್ಳಿ, ಮೊಗಲಯ್ಯ ಹೊಸಳ್ಳಿ ಇದ್ದರು.