ನಿಂಗಣ್ಣ ಬಿ. ಬೂದಗುಂಪಿ (13) ಮೃತಪಟ್ಟ ಬಾಲಕ. ಅವನ ಸಹೋದರ ಹಣಮಂತನಿಗೆ (13) ಸಣ್ಣಪುಟ್ಟ ಗಾಯಗಳಾಗಿವೆ. ಮಳೆ ಸುರಿಯತೊಡಗಿದಾಗ ತಮ್ಮ ಭತ್ತಕ್ಕೆ ಮಳೆಯಿಂದ ರಕ್ಷಿಸಲು ತಾಡಪಲ್ ಹೊದಿಕೆ ಹಾಕುತ್ತಿದ್ದಾಗ ಸಿಡಿಲು ಬಡಿದು ,ಸ್ಥಳದಲ್ಲೇ ನಿಂಗಣ್ಣ ಮೃತಪಟ್ಟಿದ್ದಾನೆ. ಕೊಡೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.