ಪಲ್ಲಕ್ಕಿ ಮೆರವಣಿಗೆಯಲ್ಲಿ ಮೌನೇಶ್ವರ ಸ್ವಾಮೀಜಿ, ಮುಖಂಡರಾದ ತಿಪ್ಪಣ್ಣ ಕುರ್ಲಿ, ಚಿನ್ನಪ್ಪ ಗುಡಗುಂಟಿ, ಸಂಜೀವನಾಯಕ, ದೇವಿಂದ್ರಪ್ಪ, ಗಂಗಾಧರನಾಯಕ, ಭೀಮಣ್ಣ ಕವಲ್ದಾರ, ಫಕ್ರುದ್ದೀನ್ ಹವಾಲ್ದಾರ್, ಹಣಮಂತ್ರಾಯ, ಬಸವರಾಜ ಕವಲ್ದಾರ, ಭೈರಣ್ಣ ಅಂಬಿಗರ, ಗಂಗು ಬಡಿಗೇರ ಸೇರಿ ದೇವಸ್ಥಾನ ಸಮಿತಿ ಸದಸ್ಯರು, ನೂರಾರು ಪುರವಂತರು, ಭಕ್ತರು ಪಾಲ್ಗೊಂಡಿದ್ದರು.