ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಗೌತಮ ರಾವ್, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಮಾನಸಗಲ್, ಜಿಲ್ಲಾ ಉಪಾಧ್ಯಕ್ಷ ಅವಿನಾಶ ಜಗನ್ನಾಥ, ಪ್ರಧಾನ ಕಾರ್ಯದರ್ಶಿ ಸೋಮಶೇಖರ ಮಸ್ಕನಳ್ಳಿ, ಕಾರ್ಯದರ್ಶಿ ದಾವೂದ ಪಠಾಣ, ಶಾಂತಕುಮಾರ, ಕಲಬುರ್ಗಿಕಾರ್ಮಿಕ ಘಟಕದ ಅಧ್ಯಕ್ಷ ಸಾಬರೆಡ್ಡಿ, ಶಹಾಪುರ ತಾಲ್ಲೂಕು ಅಧ್ಯಕ್ಷ ಮೌನೇಶ ನಾಟೇಕರ, ಸುರಪುರ ತಾಲ್ಲೂಕುಅಧ್ಯಕ್ಷ ಸುಲೇಮಾನ, ಅಗಸ್ಟಿನ್ ಪ್ರಮೋದಕುಮಾರ, ಮಹಮ್ಮದ್ ಚೌಧರಿ, ಮಲ್ಲು ಎಸ್.ಆರ್.ಎಸ್., ಫಯಾಜ್ ಕಕ್ಕೇರಾ, ಭೀಮರಾಯ ನಾಯ್ಕಲ ಇದ್ದರು.