ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ, ರಾಜಾ ರೂಪಕುಮಾರ ನಾಯಕ, ರಾಜಾ ವೇಣುಗೋಪಾಲನಾಯಕ, ರಾಜಾ ಕುಮಾರನಾಯಕ, ನಾಗಣ್ಣ ಸಾಹುದಂಡಿನ್, ವಿಠ್ಠಲ ಯಾದವ, ಮಲ್ಲಣ್ಣ ಸಾಹು, ಆರ್.ಎಂ.ರೇವಡಿ, ಶಂಕರ ಚವ್ವಾಣ, ಗೋಪಾಲ ಅಮಲಿಹಾಳ, ನಾಗರಾಜ ಜೋಗುರು, ಅಮರೇಶ ಕೋಳೂರ, ಬಸವರಾಜ ಬರದೇವನಾಳ, ತಿರುಪತಿ ವಡಗೇರಿ, ಶಾಂತಿಲಾಲ್ ರಾಜನಕೋಳೂರ, ಶಾಂತಪ್ಪ ಮೇಸ್ತಕ, ಚಿದಂಬರ ದೇಸಾಯಿ, ಬಸವರಾಜ ಹುಡೇದ, ಬಸವರಾಜ ಕಡದರಾಳ ಇದ್ದರು.