ಕೆಪಿಸಿಸಿ ಸದಸ್ಯ ಸಿದ್ದಣ್ಣ ಮಲಗಲದಿನ್ನಿ, ಚನ್ನಯ್ಯ ಸ್ವಾಮಿ ಹಿರೇಮಠ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಾಪುಗೌಡ ಪಾಟೀಲ, ಆರ್.ಎಂ. ರೇವಡಿ, ಬಿ.ಎಂ.ಬಳಿ, ಬಸವರಾಜ ಪಡಶೆಟ್ಟಿ, ರಾಚಪ್ಪ ಸಾಹು ಪಟ್ಟಣಶೆಟ್ಟಿ, ರವಿ ಮಲಗಲದಿನ್ನಿ, ರಾಜೂ ದೇಸಾಯಿ, ಮಂಜುನಾಥ ಬಳಿ, ಅಪ್ಪಣ್ಣ ಗೋಗಿ, ಅಮರೇಶ ದೇಸಾಯಿ, ರಮೇಶ ವಾಲಿ, ಅರುಣ ಮಲಗಲದಿನ್ನಿ, ಮಂಜು ನೂಲಿನ ಇತರರು ಇದ್ದರು.