‘ಸರ್ಕಾರ ರೈತರ ನೆರವಿಗೆ ಧಾವಿಸಿ ತೊಗರಿ, ಭತ್ತ, ಹತ್ತಿ, ಶೇಂಗಾ, ಖರೀದಿ ಕೇಂದ್ರಗಳನ್ನು ತೆರೆದು ಬೆಳೆದಿರುವ ಬೆಳೆಯನ್ನು ಷರತ್ತಿಲ್ಲದೇ ಖರೀದಿಸಬೇಕು, ಡಾ.ಸ್ವಾಮಿನಾಥ ವರದಿ ಜಾರಿಗೆ ತಂದು ಪ್ರತಿ ಕ್ವಿಂಟಲ್ ಭತ್ತಕ್ಕೆ ₹3200, ತೊಗರಿಗೆ ₹7500, ಹತ್ತಿಗೆ ₹6900, ಶೇಂಗಾ ₹7000 ದರದಲ್ಲಿ ಖರೀದಿಸಬೇಕು’ ಎಂದು ಆಗ್ರಹಿಸಿದರು.