ಶನಿವಾರ, 17 ಜನವರಿ 2026
×
ADVERTISEMENT
ADVERTISEMENT

ಶಹಾಪುರ: ಬ್ಯಾಂಕ್‌ಗಳಲ್ಲಿ ನಗದು ಕೊರತೆ, ಹಣ ಪಡೆಯಲು ರೈತರ ಹರಸಾಹಸ

ಗ್ರಾಮೀಣ ಪ್ರದೇಶದ ಬ್ಯಾಂಕಿನಲ್ಲಿ ಸಮಸ್ಯೆ
Published : 17 ಜನವರಿ 2026, 7:01 IST
Last Updated : 17 ಜನವರಿ 2026, 7:01 IST
ಫಾಲೋ ಮಾಡಿ
Comments
ನಮ್ಮ ಆರ್‌ಒ ವ್ಯಾಪ್ತಿಯಲ್ಲಿ 61 ಶಾಖೆಗಳು ಬರುತ್ತವೆ. ಹತ್ತಿ ಮಾರಾಟದಿಂದ ₹ 250ಕೋಟಿ ನಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಿದೆ. ನಗದು ಹಣ ವಿತರಿಸಲು ತುಸು ಸಮಸ್ಯೆಯಾಗಿದೆ. ಮೇಲಧಿಕಾರಿಗಳ ಮಾಹಿತಿ ನೀಡಲಾಗಿದೆ
–ಜೆ.ಎಸ್.ಕೋಡ್ಲಾ, ಆರ್‌ಒ ಪಿಕೆಜಿ ಬ್ಯಾಂಕ್ ಯಾದಗಿರಿ
ನಂಬಿಕೆ ಹಾಗೂ ವಿಶ್ವಾಸದ ಊರುಗೋಲಿನ ಮೇಲೆ ಗ್ರಾಮೀಣ ಪ್ರದೇಶದ ಬ್ಯಾಂಕ್ ನಿಂತಿವೆ. ನಮ್ಮ ಹಣ ಪಡೆದುಕೊಳ್ಳಲು ಬ್ಯಾಂಕಿಗೆ ವಾರಗಟ್ಟಲೆ ಕೆಲಸ ಬಿಟ್ಟು ಅಲೆಯುವಂತೆ ಆಗಿದೆ. ಹದಗೆಟ್ಟ ಬ್ಯಾಂಕ್ ವ್ಯವಸ್ಥೆ ಸರಿಪಡಿಸಿ
–ಯಲ್ಲಯ್ಯ ನಾಯಕ, ರೈತ ಮುಖಂಡ ಶಹಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT