ಶುಕ್ರವಾರ, 12 ಡಿಸೆಂಬರ್ 2025
×
ADVERTISEMENT
ADVERTISEMENT

ಶಹಾಪುರ: ತಾಲ್ಲೂಕಿನ ಮೂರು ಗ್ರಾ.ಪಂಗಳು ಮೇಲ್ದರ್ಜೆಗೆ

ಪಟ್ಟಣ ಪಂಚಾಯಿತಿಗಳಾಗಲಿರುವ ಸಗರ, ದೋರನಹಳ್ಳಿ, ವಡಗೇರಾ ಗ್ರಾ.ಪಂಗಳು
Published : 12 ಡಿಸೆಂಬರ್ 2025, 7:36 IST
Last Updated : 12 ಡಿಸೆಂಬರ್ 2025, 7:36 IST
ಫಾಲೋ ಮಾಡಿ
Comments
‘ಅಭಿವೃದ್ಧಿ ನಿರಂತರ ಪ್ರಕ್ರಿಯೆ’
ಕಾಲ ಬದಲಾದಂತೆ ಜನರ ಬೇಡಿಕೆಗಳು ಹೆಚ್ಚುತ್ತವೆ. ಅದರಂತೆ ಅಭಿವೃದ್ಧಿ ಕೆಲಸವು ನಿರಂತರವಾದ ಪ್ರಕ್ರಿಯೆಯಾಗಿದೆ. ಅದರಂತೆ ಜಿಲ್ಲೆಯಲ್ಲಿ ಅಗತ್ಯ ಸೌಲಭ್ಯಗಳಿಗೆ ಬೇಡಿಕೆ ಇಡುತ್ತ, ಅನುಷ್ಠಾನಗೊಳಿಸುವ ಕೆಲಸವಾಗಬೇಕು. ಇದಕ್ಕೆ ಅಧಿಕಾರಿ ವರ್ಗ ಸಾಥ್ ನೀಡಬೇಕು ಎಂದು ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು. ಒಂದು ತಿಂಗಳಲ್ಲಿ ನಮ್ಮ ಸರ್ಕಾರ ಮೂರು ಗ್ರಾ.ಪಂಗಳನ್ನು ಪಟ್ಟಣ ಪಂಚಾಯಿತಿಗಳಾಗಿ ಮೇಲ್ದರ್ಜಗೇರಿಸುವ ಮೂಲಕ ಉತ್ತಮ ನಿರ್ಧಾರ ತೆಗೆದುಕೊಂಡಿದೆ. ಅದರಲ್ಲಿ ಕ್ಷೇತ್ರದ ಶಾಸಕರ ಪಾತ್ರ ಹೆಚ್ಚಿನದಾಗಿದೆ ಎಂದರು.
ಸರ್ಕಾರವು, ಜನರ ಬೇಡಿಕೆ ಈಡೇರಿಸಿದ್ದು ಖುಷಿ ನೀಡಿದೆ. ಅನುದಾನ ಹರಿದು ಬರಲಿದೆ. ಹೆಚ್ಚಿನ ಅಭಿವೃದ್ಧಿ ಸಾಧ್ಯ. ಅಧಿಕಾರಿಗಳು ಅಗತ್ಯ ಸೌಲಭ್ಯ ಒದಗಿಸಲು ಮುಂದಾಗಲಿ
ಮಲ್ಲಿಕಾರ್ಜುನ ಗುಡಿ, ಸಗರ ಗ್ರಾಮದ ನಿವಾಸಿ
ಪ.ಪಂ ಸ್ಥಾಪನೆಯಿಂದ ಗ್ರಾ.ಪಂ, ತಾ.ಪಂ ಜಿ.ಪಂ ಸ್ಥಾನ ಕಳೆದುಕೊಳ್ಳುತ್ತೇವೆ. ಗ್ರಾಮೀಣ ವಿದ್ಯಾರ್ಥಿಗಳು ಸರ್ಕಾರದ ಯೋಜನೆಯಿಂದ ವಂಚಿತರಾಗುತ್ತಾರೆ. ಅಭಿವೃದ್ಧಿಯು ಪಾರದರ್ಶಕವಾಗಿ ಅನುಷ್ಠಾನಗೊಳ್ಳಲಿ
ಮಾನಪ್ಪ ಹಾಲಬಾವಿ, ದೋರನಹಳ್ಳಿ ಗ್ರಾಮದ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT