ಸಂಘದ ರಾಜ್ಯ ಘಟಕದ ಸದಸ್ಯ ಅನಿಲ ದೇಶಪಾಂಡೆ ಮಾತನಾಡಿ, ಕರದಳ್ಳಿಯವರ ಒಡನಾಡಿ ಅವರ ಸಾಹತ್ಯ ರಚನೆ ಸೇರಿದಂತೆ ಮಕ್ಕಳ ಬಗ್ಗೆ ಇರುವ ಕಳಕಳಿ ಕುರಿತು ಅಭಿಪ್ರಾಯ ಹಂಚಿಕೊಂಡರು. ಅವರ ಅಗಲಿಕೆ ಸಗರನಾಡಿಗೆ ತುಂಬಲಾರದ ನಷ್ಟವಾಗಿದೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕು’ ಎಂದರು.
ಪತ್ರಕರ್ತರಾದ ಶಂಕರಪ್ಪ ಅರುಣಿ, ಅನಿಲ ಬಾಸೂದೆ, ಕುಮಾರಸ್ವಾಮಿ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ರವೀಂದ್ರ ಕುಲಕರ್ಣಿ, ಸಿದ್ದಪ್ಪ ಲಿಂಗೇರಿ, ರೂಪೇಶ ಹುಲಿಕರ್, ರಜನಿಕಾಂತ ಇದ್ದರು.