ಸೋಮವಾರ, 7 ಜುಲೈ 2025
×
ADVERTISEMENT
ADVERTISEMENT

ಗುರುಮಠಕಲ್: ಮಲೆನಾಡ ನೆನಪಿಸುವ ಜಲಧಾರೆ...

ಚಿತ್ತಾಕರ್ಷಕ ಪ್ರಕೃತಿ ಸೌಂದರ್ಯ ತಾಣ ಚಿಂತನಹಳ್ಳಿ ಹೊರವಲಯದ ಗವಿಸಿದ್ದಲಿಂಗೇಶ್ವರ ಜಲಪಾತ
Published : 13 ಆಗಸ್ಟ್ 2023, 6:13 IST
Last Updated : 13 ಆಗಸ್ಟ್ 2023, 6:13 IST
ಫಾಲೋ ಮಾಡಿ
Comments
ಗುರುಮಠಕಲ್ ತಾಲ್ಲೂಕಿನ ಚಿಂತನಹಳ್ಳಿ ಗ್ರಾಮದ ಹೊರವಲಯದ ಗವಿ ಸಿದ್ದಲಿಂಗೇಶ್ವರ ಜಲಪಾತದ ಹತ್ತಿರದ ದೈವೀವನದಲ್ಲಿನ ಶಿವನ ಪ್ರತಿಮೆ
ಗುರುಮಠಕಲ್ ತಾಲ್ಲೂಕಿನ ಚಿಂತನಹಳ್ಳಿ ಗ್ರಾಮದ ಹೊರವಲಯದ ಗವಿ ಸಿದ್ದಲಿಂಗೇಶ್ವರ ಜಲಪಾತದ ಹತ್ತಿರದ ದೈವೀವನದಲ್ಲಿನ ಶಿವನ ಪ್ರತಿಮೆ
ಗವಿಸಿದ್ಧಲಿಂಗೇಶ್ವರ ಜಲಪಾತ ಚೆನ್ನಾಗಿದೆ. ಅಲ್ಲಿ ಮೊಬೈಲ್‌ಗೆ ನೆಟ್‌ವರ್ಕ್‌ ಸಿಗದ ಕಾರಣ ಕಾರ್ಯದೊತ್ತಡದ ಜಂಜಡವಿಲ್ಲದೆ ಪ್ರಶಾಂತವಾಗಿ ಸಮಯ ಕಳೆಯಬಹುದು. ಇದರಿಂದ ಉತ್ಸಾಹ ಮರುಪೂರಣವಾಗುತ್ತದೆ
-ಮನೀಷಕುಮಾರ, ಪ್ರವಾಸಿಗ
ಇಲ್ಲಿಗೆ ಬಂದಾಗಲೆಲ್ಲ ಮಲೆನಾಡಿನಲ್ಲಿ ತಿರುಗಾಡಿದಂತೆ ಭಾಸವಾಗುತ್ತದೆ. ಮನೆಯ ಮಕ್ಕಳು ಹಿರಿಯರು ಎಲ್ಲರೂ ಸೇರಿ ಬರುವಂಥ ‍ಪ್ರವಾಸಿ ತಾಣವಾಗಿದೆ. ಸ್ವಲ್ಪ ಶೌಚಾಲಯಗಳ ವ್ಯವಸ್ಥೆ ಮಾಡಿದರೆ ಉತ್ತಮ
-ವೆಂಕಟೇಶ ಜೇವರ್ಗಿ, ಪ್ರವಾಸಿಗ
ಧಾರ್ಮಿಕ ಮತ್ತು ಪ್ರವಾಸಿ ತಾಣವಾಗಿರುವುದರಿಂದ ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ರಸ್ತೆ ಶೌಚಾಲಯ ಡ್ರೆಸ್ಸಿಂಗ್ ರೂಂ ರಾತ್ರಿ ವೇಳೆ ತಂಗಲು ವ್ಯವಸ್ಥೆ ಮಾಡಬೇಕು
-ನಾಗೇಶ ಗದ್ದಿಗಿ ಅಧ್ಯಕ್ಷ ಜಯಕರ್ನಾಟಕ ಸಂಘಟನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT