ಗುರುಮಠಕಲ್ ತಾಲ್ಲೂಕಿನ ಚಿಂತನಹಳ್ಳಿ ಗ್ರಾಮದ ಹೊರವಲಯದ ಗವಿ ಸಿದ್ದಲಿಂಗೇಶ್ವರ ಜಲಪಾತದ ಹತ್ತಿರದ ದೈವೀವನದಲ್ಲಿನ ಶಿವನ ಪ್ರತಿಮೆ
ಗವಿಸಿದ್ಧಲಿಂಗೇಶ್ವರ ಜಲಪಾತ ಚೆನ್ನಾಗಿದೆ. ಅಲ್ಲಿ ಮೊಬೈಲ್ಗೆ ನೆಟ್ವರ್ಕ್ ಸಿಗದ ಕಾರಣ ಕಾರ್ಯದೊತ್ತಡದ ಜಂಜಡವಿಲ್ಲದೆ ಪ್ರಶಾಂತವಾಗಿ ಸಮಯ ಕಳೆಯಬಹುದು. ಇದರಿಂದ ಉತ್ಸಾಹ ಮರುಪೂರಣವಾಗುತ್ತದೆ
-ಮನೀಷಕುಮಾರ, ಪ್ರವಾಸಿಗ
ಇಲ್ಲಿಗೆ ಬಂದಾಗಲೆಲ್ಲ ಮಲೆನಾಡಿನಲ್ಲಿ ತಿರುಗಾಡಿದಂತೆ ಭಾಸವಾಗುತ್ತದೆ. ಮನೆಯ ಮಕ್ಕಳು ಹಿರಿಯರು ಎಲ್ಲರೂ ಸೇರಿ ಬರುವಂಥ ಪ್ರವಾಸಿ ತಾಣವಾಗಿದೆ. ಸ್ವಲ್ಪ ಶೌಚಾಲಯಗಳ ವ್ಯವಸ್ಥೆ ಮಾಡಿದರೆ ಉತ್ತಮ
-ವೆಂಕಟೇಶ ಜೇವರ್ಗಿ, ಪ್ರವಾಸಿಗ
ಧಾರ್ಮಿಕ ಮತ್ತು ಪ್ರವಾಸಿ ತಾಣವಾಗಿರುವುದರಿಂದ ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ರಸ್ತೆ ಶೌಚಾಲಯ ಡ್ರೆಸ್ಸಿಂಗ್ ರೂಂ ರಾತ್ರಿ ವೇಳೆ ತಂಗಲು ವ್ಯವಸ್ಥೆ ಮಾಡಬೇಕು