ಪಟ್ಟಣ ಪಂಚಾಯಿತಿ ಸದಸ್ಯ ಸಿದ್ದು ಮುದಗಲ್, ಸಿದ್ದನಗೌಡ ಕರಿಬಾವಿ, ಪ್ರದೀಪ್ ಧರೋಜಿ, ವೈದ್ಯ ಮಂಜುನಾಥ ಮಲಗಲದಿನ್ನಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಹಾಲಿಂಗರಾಜು ಹೊಕ್ರಾಣಿ, ಬಿಆರ್.ಪಿ ಬಂಗಾರೆಪ್ಪ, ಸದಾಶಿವ ಸಾಲಿ, ವಿಜಯಕುಮಾರ ದೇಸಾಯಿ, ಭೀಮಶೇನರಾವ್ ಕುಲಕರ್ಣಿ, ರಾಘವೇಂದ್ರ ಹೆಬ್ಬಾಳ, ಶಿಕ್ಷಕರಾದ ಅನುರಾಧಾ, ಶ್ರೀದೇವಿ ಫಾತಿಮಾ, ಭಾಗ್ಯಶ್ರೀ, ರಾಣಿ, ನಾಗಮ್ಮ ಹಿರೇಮಠ ಸೇರಿದಂತೆ ಇತರರು ಹಾಜರಿದ್ದರು.
ಅಮರಯ್ಯಸ್ವಾಮಿ ಜಾಲಿಬೆಂಚಿ ನಿರೂಪಿಸಿದರು. ಶಿಕ್ಷಕ ಬಾಬು ವಂದಿಸಿದರು.