ಬುಧವಾರ, 27 ಆಗಸ್ಟ್ 2025
×
ADVERTISEMENT
ADVERTISEMENT

ಸುರಪುರ-ಹುಣಸಗಿ ತಾಲ್ಲೂಕಿಗೆ ಒಂದೇ ಕೇಂದ್ರ ಸಹಕಾರ ಬ್ಯಾಂಕ್

ನಿತ್ಯ ಗ್ರಾಹಕರ ನೂಕುನುಗ್ಗಲು; ಹುಣಸಗಿ, ಕೆಂಭಾವಿ ಶಾಖೆಗಳ ಆರಂಭಕ್ಕೆ ಒತ್ತಾಯ
Published : 20 ನವೆಂಬರ್ 2024, 4:44 IST
Last Updated : 20 ನವೆಂಬರ್ 2024, 4:44 IST
ಫಾಲೋ ಮಾಡಿ
Comments
43 - ಪ್ರಾಥಮಿಕ ಸಹಕಾರ ಸಂಘಗಳು 1 ಲಕ್ಷ - ಸಂಘಗಳ ಸದಸ್ಯತ್ವ ಹೊಂದಿರುವ ರೈತರು 36 ಸಾವಿರ - ಡಿಸಿಸಿ ಬ್ಯಾಂಕಿನಲ್ಲಿರುವ ಖಾತೆಗಳು
ತಾಲ್ಲೂಕಿನ ಕರಡಕಲ್‍ದಿಂದ ಸುರಪುರಕ್ಕೆ ಆಗಮಿಸಿ ಬ್ಯಾಂಕಿನಲ್ಲಿ ವ್ಯವಹರಿಸುವುದು ತೊಂದರೆಯಾಗಿದೆ. ಕೆಂಭಾವಿಯಲ್ಲಿ ಶಾಖೆ ತೆರೆಯಬೇಕು
ಬಂದೇನವಾಜ ಗ್ರಾಹಕ ಕರಡಕಲ್
ರೈತರ ಖಾತೆಯ ಜತೆಗೆ ಸರ್ಕಾರಿ ಯೋಜನೆಗಳ ಫಲಾನುಭವಿಗಳ ಖಾತೆಗಳು ಅಧಿಕ ಸಂಖ್ಯೆಯಲ್ಲಿರುವುದರಿಂದ ಸೇವೆ ನೀಡುವಲ್ಲಿ ವ್ಯತ್ಯಯ ಉಂಟಾಗುತ್ತಿದೆ
ಶಿವಲಿಂಗಪ್ಪ ವೆಂಕಟಗಿರಿ ವ್ಯವಸ್ಥಾಪಕ
ನಬಾರ್ಡ್ ಮಾನದಂಡಗಳ ಪ್ರಕಾರ ಯಾದಗಿರಿ ಜಿಲ್ಲೆಗೆ ಪ್ರತ್ಯೇಕ ಕೇಂದ್ರ ಕಚೇರಿ ಮತ್ತು ಶಾಖೆಗಳನ್ನು ತೆರೆಯುವ ಅರ್ಹತೆ ಕೆವೈಡಿಸಿಸಿ ಬ್ಯಾಂಕಿಗೆ ಇಲ್ಲ.
ಬಾಪುಗೌಡ ಪಾಟೀಲ ಕೆವೈಡಿಸಿಸಿ ಬ್ಯಾಂಕ್ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT