ಈ ವೇಳೆ ವಿಶ್ವ ಹಿಂದು ಪರಿಷದ್ ಜಿಲ್ಲಾ ಉಪಾಧ್ಯಕ್ಷ ಬನದೇಶ್ವರ ವಾರದ್, ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಜಿಲ್ಲಾ ಕಾರ್ಯವಾಹಕ ಸೂಗಪ್ಪ ಮಂದಲ್, ನೀತಿನ್ ತಿವಾರಿ, ಹೋಬಳಿ ಪ್ರಮುಖ ಚಂದ್ರಕಾಂತ ತೀಮ್ಮೋಜಿಕರ್, ಗುರುಮಠಕಲ್ ಭಾಜಪ ಪ್ರಧಾನ ಕಾರ್ಯದರ್ಶಿ ಭೀಮಣ್ಣ ಮಡಿವಾಳಕರ್, ಪ್ರೇಮನಾಥ ಕದಂಬ, ಕೆಬಿ ಗೋವರ್ಧನ, ಕೆಪಿ ವಸಂತಕುಮಾರ, ರಾಕೇಶ ಕೋರೆ, ಅಂಬರೀಶ ನಾಯಕ್, ರವಿ ಪಾಟೀಲ್, ಲಕ್ಷ್ಮಣ ನಾಯಕ್ ನೀಲಹಳ್ಳಿ, ಕಮಲಾ ಕುಲಕರ್ಣಿ, ಇಸ್ಕಾನ್ ಸದಸ್ಯೆ ಮಧುಶ್ರೀ ಸಿದ್ದಪ್ಪ, ಶ್ರೀದೇವಿ ಪಾಟೀಲ್ ಶೆಟ್ಟಿಹಳ್ಳಿ, ಮಹಾಲಕ್ಷ್ಮೀ ಪಾಟೀಲ್ ಸಂಗವಾರ, ಅಳ್ಳೆಪ್ಪ ಕಿಲ್ಲನಕೇರ, ಅವಿನಾಶ ಮನ್ನೆ, ರಣದೀರ್, ಸಂತೋಷ, ರಾಹುಲ್, ಹಣಮೇಶ ಸೇರಿದಂತೆ ಇತರರಿದ್ದರು.