ಮುಫ್ತಿ ಖದೀರ್ ಕಡಕಲ್, ಮಹಿಬೂಬ ಖಾನ್, ಮುನೀರ್ ಮಿಯಾ, ಮಹ್ಮದ್ ಬಾಬು, ಸೈಯದ್ ಚುನ್ನು ಮಿಯಾ, ಸೈಯದ್ ಜಾಕೀರ್ ಅಹ್ಮದ್, ಮಹ್ಮದ್ ಇಮ್ತಿಯಾಜ, ಮಹ್ಮದ್ ಹುಸೇನ್, ಸೂಗೂರೇಶ ಮಡ್ಡಿ, ಬಸವರಾಜ ಹುಣಸಗಿ, ಖಾದರ್ ಹುಣಸಗಿ, ಅಕ್ಬರ್ ತಡಕಲ್, ರಜಾಕ್ ಮನಹಳ್ಳಿ, ಖಲೀಮ ಸೌದಾಗರ್ ಇತರರು ಇದ್ದರು.
ಡಾ. ಸೈಯದ್ ಅಲಿ ಸ್ವಾಗತಿಸಿದರು. ಪ್ರಕಾಶ ಅಲಬನೂರ ನಿರೂಪಿಸಿದರು. ಅನ್ವರ್ ಜಮಾದಾರ್ ವಂದಿಸಿದರು.