ದೇವಸ್ಥಾನದ ಮೌನೇಶ್ವರ ಮಹಾಸ್ವಾಮಿಗಳು, ಕುಮಾರ ಸ್ವಾಮೀಜಿ, ಪ್ರಣವ ನಿರಂಜನ, ದೊಡ್ಡೆಂದ್ರ ಸ್ವಾಮೀಜಿ,ಗಂಗಾಧರ ಸ್ವಾಮೀಜಿ, ಶೇಷೇಂದ್ರ ಸ್ವಾಮೀಜಿ, ಬ್ರಹ್ಮನಂದ ಸ್ವಾಮೀಜಿ, ಅರ್ಚಕ ವಿಶ್ವನಾಥ ಸುರಪುರ ಸೇರಿದಂತೆ ಅನೇಕ ಮಠಗಳ ಮಠಾಧೀಶರು, ಸುರಪುರ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ಉಪತಹಶೀಲ್ದಾರ್ ರೇವಪ್ಪ ತೆಗ್ಗಿನಮನಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೇವಮ್ಮ ಪೊಲೀಸ್ಪಾಟೀಲ, ಉಪಾಧ್ಯಕ್ಷ ಮಲಕಪ್ಪ ಉಡೇದ, ಪ್ರಮುಖರಾದ ಚಿನ್ನಪ್ಪ ಗುಡಗುಂಟಿ, ಮಾನಯ್ಯಗೌಡ ದಳಪತಿ, ಭೀಮಣ್ಣ ಕವಲ್ದಾರ್, ಮಮ್ಮದಲಿ ಗೋಡಿಹಾಳ್, ಸೋಪಣ್ಣ ಶಾಂತಪೂರ, ತಿಪ್ಪಣ್ಣ, ಗಂಗಾಧರನಾಯಕ, ದೇವಿಂದ್ರಪ್ಪ ಅಂಬಿಗೇರ, ಸಣ್ಣಮಾನಯ್ಯ ಸಾಹು, ಮನೋಹರ ಕುಂಟೋಜಿ, ಸಂಜೀವನಾಯಕ ಕವಲ್ದಾರ್, ಸಲೀಮಸಾಬ ಕಂಬಾರ, ಕಂದಾಯ ನಿರೀಕ್ಷಕ ವಿಠಲ್ ಬಂದಾಳ್, ಪಿಡಿಒ ದೇವಿಂದ್ರಪ್ಪ ಹಳ್ಳಿ, ದೇವಾಲಯದ ಮೇಲ್ವಿಚಾರಕ ಶಿವನಂದಯ್ಯ ಹಿರೇಮಠ, ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಮುಖಂಡರು ಭಾಗವಹಿಸಿದ್ದರು.