ಬುಧವಾರ, 16 ಜುಲೈ 2025
×
ADVERTISEMENT
ADVERTISEMENT

ವಡಗೇರಾ: ಎಸ್‌ಸಿ ಓಣಿಯಲ್ಲಿ ರಸ್ತೆಯೇ ಮಾಯ!

ವಾಟ್ಕರ್ ನಾಮದೇವ
Published : 13 ಜೂನ್ 2025, 5:49 IST
Last Updated : 13 ಜೂನ್ 2025, 5:49 IST
ಫಾಲೋ ಮಾಡಿ
Comments
ಗೋನಾಲ ಗ್ರಾಮದ ಎಸ್‌ಸಿ ಓಣಿಯಲ್ಲಿ ಮಳೆ ಹಾಗೂ ಚರಡಿಯ ನೀರು ಸಂಗ್ರಹವಾಗಿ ರಸ್ತೆ ಕೆಸರು ಗದ್ದೆಯಾಗಿರುವುದು
ಗೋನಾಲ ಗ್ರಾಮದ ಎಸ್‌ಸಿ ಓಣಿಯಲ್ಲಿ ಮಳೆ ಹಾಗೂ ಚರಡಿಯ ನೀರು ಸಂಗ್ರಹವಾಗಿ ರಸ್ತೆ ಕೆಸರು ಗದ್ದೆಯಾಗಿರುವುದು
ಬಡಾವಣೆಯಲ್ಲಿ ಮಣ್ಣು ಹಾಕಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮುಂಬರುವ ದಿನಗಳಲ್ಲಿ ಮಳೆಯ ನೀರು ಸಂಗ್ರಹವಾಗದಂತೆ ಕ್ರಮ ಕೈಗೊಳ್ಳಲಾಗುವುದು
ಮಲ್ಲಿಕಾರ್ಜುನ ಸಂಗ್ವಾರ ತಾಪಂ ಇಒ ವಡಗೇರಾ
ಸುಮಾರು ನಾಲ್ಕೈದು ವರ್ಷಗಳಿಂದ ಮನೆ ಮುಂದೆ ನೀರು ನಿಲ್ಲುತ್ತಿದೆ. ಸಂಚಾರ ಸಂಕಷ್ಟವಾಗಿದೆ. ಸಮಸ್ಯೆ ಯಾರ ಮುಂದೆ ಹೇಳಬೇಕು ಗೊತ್ತಾಗುತ್ತಿಲ್ಲ
ರಾಮು ಮ್ಯಾಗೇರಿ ಬಡಾವಣೆ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT