ಈ ವೇಳೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಲ್ಯಾಣ ಕರ್ನಾಟಕ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಬಾಬುರೆಡ್ಡಿ, ರಾಯಚೂರು ಮತ್ತು ಯಾದಗಿರಿ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವೀರಭೂಷಣ್ ಶೆಟ್ಟಿ, ಯಾದಗಿರಿ ಸಹಾಯಕ ಎಂಜಿನಿಯರ್ ಧನರಾಜ್ ಚವಾಣ್, ಸಹಾಯಕ ಔಷಧ ನಿಯಂತ್ರಕ ಅಧಿಕಾರಿ
ಪ್ರಿಯಾರಾಜನ್ ಇದ್ದರು.