ಈ ವೇಳೆ ವಿಭಾಗ ಸಂಘಟನಾ ಕಾರ್ಯದರ್ಶಿ ಧನಂಜಯ, ವಿಭಾಗೀಯ ಪ್ರಮುಖ ರಾಜಶೇಖರ ಭಾವಿಮನಿ, ನಗರಾಧ್ಯಕ್ಷ ಡಾ.ಕೃಷ್ಣಮೂರ್ತಿ ಕುಲಕರ್ಣಿ, ಜಿಲ್ಲಾ ಸಹ ಸಂಚಾಲಕ ಅಶೋಕ ಗುತ್ತೇದಾರ, ನಗರ ಕಾರ್ಯದರ್ಶಿ ಬಸವರಾಜ ಎಸ್.ನಕ್ಕಲ್, ತಾಲ್ಲೂಕು ಸಂಚಾಲಕ, ಗವಿಲಿಂಗ ಹೊನಗೇರಾ, ವೀರೇಶ, ಸನ್ನಿ ಮುಂಡ್ರಗಿ, ಮೌನೇಶ ಎಸ್. ಗಿರೀಶ, ವಿಶ್ವ, ಲಕ್ಷ್ಮಣ, ಚನ್ನು, ಮಶೆಮ್ಮ ಎಂ. ಗೀತಾ, ಎಸ್.ಮೌನೇಶ, ಎಚ್.ಭಾಗ್ಯಶ್ರೀ, ಎಚ್.ಶಾರದಾ, ಎಸ್. ಗೀತಾ, ಮಾಯಾ, ರಾಜೇಶ್ವರಿ, ಲಕ್ಷ್ಮೀ, ಭೀಮಾಶಂಕರ, ವಿದ್ಯಾರ್ಥಿಗಳು ಭಾಗವಹಿಸಿದ್ದರು.